Showing posts with label morning prayer. Show all posts
Showing posts with label morning prayer. Show all posts

Monday, January 25, 2010

ಪ್ರಾತಃ ಸ್ಮರಣೆ


ಪ್ರಾತಃ ಸ್ಮರಣೆ

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ತು ಗೌರೀಚ ಪ್ರಭಾತೇ ಕರದರ್ಶನಮ್ ||೧||

ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ |
ವಿಷ್ಣುಪತ್ನೀಂ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ||೨||

ಬ್ರಹ್ಮಾಮುರಾರಿಸ್ತ್ರಿಪುರಾಂತಕಾರೀ
ಭಾನುಃ ಶಶೀ ಭೂಮಿಸುತೋ ಬುಧಶ್ಚ |
ಗುರುಶ್ಚಶುಕ್ರಃ ಶನಿ ರಾಹು ಕೇತವಃ
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ||೩||

ಸನತ್ಕುಮಾರಃ ಸನಕಃ ಸನಂದನಃ
ಸನಾತನೋಽಪ್ಯಾಸುರಿಪಿಂಗಲೌ ಚ
ಸಪ್ತ ಸ್ವರಾ ಸಪ್ತ ರಸಾತಲಾನಿ
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ||೪||

ಸಪ್ತಾರ್ಣವಾ ಸಪ್ತ ಕುಲಾಚಲಾಶ್ಚ
ಸಪ್ತರ್ಷಯೋ ದ್ವೀಪವನಾನಿ ಸಪ್ತ |
ಭೂರದಿ ಕೃತ್ವಾ ಭುವನಾನಿ ಸಪ್ತ
ಕುರ್ವಂತು ಸರ್ವೇ ಮಮ ಸುಪ್ತ್ರಭಾತಂ ||೫||

ಪೃಥ್ವೀ ಸಗಂಧಾ ಸರಸಾಸ್ತಥಾಪಃ
ಸ್ಪರ್ಶೀಚ ವಾಯುರ್ಜ್ವಲನಂ ಚ ತೇಜಃ |
ನಭಃ ಸಶಬ್ದಂ ಮಹತಾ ಸಹೈವ
ಕುರ್ವಂತು ಸರ್ವೇ ಮಮ ಸುಪ್ತ್ರಭಾತಂ ||೬||

ಪ್ರಾತಃಸ್ಮರಣಮೇತದ್ ಯೋ ವಿದಿತ್ವಾದರತಃ ಪಠೇತ್ |
ಸ ಸಮ್ಯಗ್ ಧರ್ಮನಿಷ್ಠಃ ಸ್ಯಾತ್ ಸಂಸ್ಕೃತಾಖಂಡಭಾರತಃ ||೭||

ಉತ್ತಿಷ್ಟೋತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ |
ಉತ್ತಿಷ್ಠ ಕಮಾಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು ||೮||

ಕೌಸಲ್ಯಾಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ||೯||

ರತ್ನಾಕರಧೌತಪದಾಂ ಹಿಮಾಲಯ ಕಿರೀಟಿನೀಮ್ |
ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||೧೦||